ನವದೆಹಲಿ, ಆ 20 (DaijiworldNews/HR): ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕ ಅನುಬ್ರತಾ ಮೊಂಡಲ್ ಅವರನ್ನು ನಾಲ್ಕು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ.
ಕೇಂದ್ರ ತನಿಖಾ ಸಂಸ್ಥೆ ಆಗಸ್ಟ್ 12 ರಂದು ಬಿರ್ಭುಮ್ ಟಿಎಂಸಿ ಅಧ್ಯಕ್ಷರನ್ನು ಸಿಬಿಐ ಬೋಲ್ಪುರ್ ನಿವಾಸದಿಂದ ತನ್ನ ಬೋಲ್ಪುರ ನಿವಾಸದಿಂದ ಕರೆದೊಯ್ದಿದ್ದು, ಅವರನ್ನು ನಾಲ್ಕು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ.
ಇನ್ನು ಅವರನ್ನು ಆಗಸ್ಟ್ 20 ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದ್ದು, ಅನುಬ್ರತಾ ಮೊಂಡಲ್ ಅವರ ವಕೀಲರು ಟಿಎಂಸಿ ನಾಯಕನ ಕಳಪೆ ಆರೋಗ್ಯವನ್ನು ಉಲ್ಲೇಖಿಸಿ ಜಾಮೀನು ನೀಡಬೇಕು ಎಂದು ಕೇಳಿದ್ದಾರೆ.