ಕಾಸರಗೋಡು, ಜು 07 (DaijiworldNews/MS): ಬೈಕ್ ಮತ್ತು ಕಾರಿನ ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಜು.07ರ ಗುರುವಾರ ಬೆಳಿಗ್ಗೆ ಕಾಞ೦ಗಾಡ್ ನ ಚುಳ್ಳಿಕೆರೆಯಲ್ಲಿ ನಡೆದಿದೆ.
ಚೆರುಪ್ಪುಯ ವಿಪಿನ್ (21) ಮೃತಪಟ್ಟವರು.
ಬೆಳಿಗ್ಗೆ ಬೈಕ್ ನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ರಾಜಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.