ಕಾಸರಗೋಡು, ಜೂ 28 (DaijiworldNews/HR): ಕರ್ತವ್ಯ ಲೋಪ ವೆಸಗಿದ ಮಂಜೇಶ್ವರ ತಾಲೂಕು ಭೂ ದಾಖಲೆ ತಹಶೀಲ್ದಾರ್ ಎಂ.ಸಿ ಸೀನಾ ಅವರನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ.
ಎಂಡೋಸಲ್ಫಾನ್ ಸಂತ್ರಸ್ತರ ಕಲ್ಯಾಣಕಾಗಿರುವ ಜಿಲ್ಲಾಧಿಕಾರಿ ನೇತೃತ್ವದ ಸಭೆಗಳಲ್ಲಿ ನಿರಂತರ ಗೈರು ಹಾಜಾರಾಗುತ್ತಿದ್ದ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.