ಮಂಗಳೂರು, ನ.20 (DaijiworldNews/HR): ನಗರದ ಹೊರವಲಯದ ವಾಮಂಜೂರು ರಾಜ್ಯ ಹೆದ್ದಾರಿ ಬಳಿ ಗೂಡಂಗಡಿಯಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ಶನಿವಾರ ನಡೆದಿದೆ.
-
-
ಗ್ಯಾಸ್ ಲೀಕೇಜ್ ಆಗಿ ಅಂಗಡಿಯಲ್ಲಿ ಬೆಂಕಿ ಹತ್ತಿಗೊಂಡಿದ್ದು, ಭಾರಿ ಅವಘಡದಿಂದ ಹಿರಿಯ ಜೀವಗಳು ಪಾರಗಿದ್ದಾರೆ.
ಇನ್ನು ಕಳೆದ ಹಲವಾರು ವರ್ಷಗಳಿಂದ ಹಿರಿಯ ಜೀವಗಳು ಗೂಡಂಗಡಿ ನಡೆಸುತ್ತಿದ್ದರು ಎನ್ನಲಾಗಿದೆ.