ಉಡುಪಿ, ಸೆ.25 (DaijiworldNews/HR): ದಾಯ್ಜಿವಲ್ಡ್ ಉಡುಪಿ ಮತ್ತು ಕಿಶೂ ಎಂಟರ್ ಪ್ರೈಸಸ್ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ಆಯೋಜಿಸಿದ್ದ ಗೋಕುಲ ಕೃಷ್ಣ ಮತ್ತು ರಾಧಾ ಕೃಷ್ಣ ಭಾವಚಿತ್ರ ಸ್ಪರ್ಧೆಯ ಫಲಿತಾಂಶಗಳು ಪ್ರಕಟವಾಗಿವೆ.
Gokulakrishna (Below 3 Years) - First - Bhavin Ganiga, Udupi
Gokulakrishna (Below 3 Years) - Second - Hiranmayee Bhat, Udupi
Gokulakrishna (Below 3 Years) - Third - Himanshu Singh, Udupi
Gokulakrishna (Below 3 Years) - Consolation - Pranavi Kotian, Mangaluru
Gokulakrishna (Below 3 Years) - Consolation - Lathiksha Kulal, Mangaluru
Gokulakrishna (Below 3 Years) - Consolation - Anaira Kotian, Udupi
Gokulakrishna (Below 3 Years) - Judges choice - Shanwik Mithun
Gokulakrishna (Below 3 Years) - Judges choice - Aashvi S, Matpady, Brahmavar
Gokulakrishna (Below 3 Years) - Judges choice - Shruthi Bhat, Kokkarne, Brahmavar
Gokulakrishna (Below 3 Years) - Judges choice - Satish H Shet, Mangaluru
Radhakrishna (age between 3 to 6 years) - First - Manyu Vasaraja Bhatand Aishwarya, Udupi
Radhakrishna (age between 3 to 6 years) - Second - Krithi N Nayak and Akanksha Nayak, Brahmavar Udupi
Radhakrishna (age between 3 to 6 years) - Third - Tansh and Charishma, Sastana
Radhakrishna (age between 3 to 6 years) - Consolation - Adithri Acharya and Vrithik, Belthangady
Radhakrishna (age between 3 to 6 years) - Consolation - Siya Sai and Nirvan, Mangaluru
Radhakrishna (age between 3 to 6 years) - Consolation - Adhithi S and Shriya S, Udupi
Radhakrishna (age between 3 to 6 years) - Judges choice - Hamsini H Acharya and Himani H Acharya
Radhakrishna (age between 3 to 6 years) - Judges choice - Aarush Y Anchan and Bhuvi H Anchan, Dakshina Kannada
Radhakrishna (age between 3 to 6 years) - Judges choice - Ankitha V Devadiga and Anvitha A Devadiga, Udupi
Radhakrishna (age between 3 to 6 years) - Judges choice - Thasmai G Poojary and Krathish V Poojary
3 ವರ್ಷದೊಳಗಿನ ಮಕ್ಕಳ "ಗೊಕುಲ ಕೃಷ್ಣ ಭಾವಚಿತ್ರ ಸ್ಪರ್ಧೆಯಲ್ಲಿ" ಭವಿನ್ ಗಾಣಿಗ ಉಡುಪಿ- ಪ್ರಥಮ ಬಹುಮಾನ ಗಳಿಸಿದ್ದು , 3 ರಿಂದ 6 ವರ್ಷದ ವಿಭಾಗದಲ್ಲಿ ನಡೆದ "ರಾಧಾ ಕೃಷ್ಣ ಭಾವಚಿತ್ರ ಸ್ಪರ್ಧೆಯಲ್ಲಿ" ಮಾನ್ಯುವ್ಯಾಸರಾಜ ತಂತ್ರಿ ಮತ್ತು ಐಶ್ವರ್ಯ - ಪ್ರಥಮ ಬಹುಮಾನ ಗಳಿಸಿದ್ದಾರೆ.
ತೀರ್ಪುಗಾರರಾಗಿ ಛಾಯಾಗ್ರಾಹಕ ಅರುಲ್ ಡಿಸೋಜಾ, ಚಿತ್ರಕಾರರಾದ ವಿಲ್ಸನ್ ಕಯ್ಯಾರ್, ಮತ್ತು ಛಾಯಾಗ್ರಾಹಕ ಪ್ರಸಾದ್ ಕೋಟ್ಯಾನ್ ಸಹಕರಿಸಿದ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ಕಲಾವಿದ ವಿಲ್ಸನ್ ಕಯ್ಯಾರ್ ಮಾತನಾಡಿ, "ಸ್ಪರ್ಧೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಪ್ರತಿಯೊಂದು ಭಾವಚಿತ್ರ ಕೂಡಾ ವಿಶಿಷ್ಟವಾಗಿತ್ತು. ತೀರ್ಪುಗಾರರಾಗಿ ನಮಗೆ ಉತ್ತಮವಾದ ಭಾವಚಿತ್ರಗಳನ್ನು ಆಯ್ಕೆ ಮಾಡುವುದೇ ಸವಾಲಿನ ಕೆಲಸವಾಗಿತ್ತು. ತಾಂತ್ರಿಕತೆ, ವಿಭಿನ್ನತೆಯನ್ನು ಗಮನದಲ್ಲಿರಿಸಿ ಉತ್ತಮ ಚಿತ್ರಗಳನ್ನು ನಾವು ಆಯ್ಕೆ ಮಾಡಿದ್ದೇವೆ. ಕೆಲವೊಂದು ಭಾವಚಿತ್ರಗಳನ್ನು ತುಂಬಾ ತಯಾರಿಯನ್ನು ನಡೆಸಿ ತೆಗೆಯಲಾಗಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಫಲಿತಾಂಶ:
ಗೋಕುಲಕೃಷ್ಣ ಭಾವಚಿತ್ರ ಸ್ಪರ್ಧೆ:
ಫ್ರಥಮ - ಭವಿನ್ ಗಾಣಿಗ ಉಡುಪಿ
ದ್ವಿತೀಯ - ಹಿರಣ್ಮಯಿ ಭಟ್ ಉಡುಪಿ
ತೃತೀಯ - ಹಿಮಾಂಷು ಸಿಂಗ್ ಉಡುಪಿ
ಸಮಾಧಾನಕರ ಬಹುಮಾನ:
ಪ್ರಣವಿ ಕೋಟ್ಯಾನ್
ಲಿತಿಕ್ಷಾ ಕುಲಾಲ್
ಅನೈರಾ ಕೋಟ್ಯಾನ್.
ತೀರ್ಪುಗಾರರ ಆಯ್ಕೆ:
ಶಾನ್ವಿಕ್ ಮಿಥುನ್
ಆಕ್ಷವಿ ಎಸ್
ಸ್ತುತಿ ಭಟ್
ಸತೀಶ್ ಎಚ್. ಶೇಟ್
ರಾಧಾ ಕೃಷ್ಣ ಭಾವಚಿತ್ರ ಸ್ಪರ್ಧೆ:
ಪ್ರಥಮ - ಮಾನ್ಯುವ್ಯಾಸರಾಜ ತಂತ್ರಿ ಮತ್ತು ಐಶ್ವರ್ಯ
ದ್ವಿತೀಯ - ಕೃತಿ ಎನ್. ನಾಯಕ್ ಮತ್ತು ಅನುಷ್ಕಾ
ತೃತೀಯ - ತನ್ಶ್ ಮತ್ತು ಚರಿಷ್ಮಾ