ಮಂಗಳೂರು, ಜು 20 (DaijiworldNews/HR): ಸೆಂಟ್ರಲ್ ರೈಲ್ವೆ ನಿಲ್ದಾಣದ ರಿಸರ್ವ್ ವೆಷನ್ ಸೆಂಟರ್ನ ಗಾಜು ಜನರ ನೂಕು ನುಗ್ಗಲುನಿಂದ ಮುರಿದು ಬಿದ್ದಿದೆ.
ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಜನರ ನೂಕು ನುಗ್ಗಲುನಿಂದ ಮುರಿದು ಬಿದ್ದಿರುವ ಗಾಜು ಈಗಲೂ ಅರ್ದ ನೇತಾಡಿಕೊಂಡು ಅಪಾಯಕಾರಿ ಜನರ ಮೇಲೆ ಬಿಳುವ ಲಕ್ಷಣಗಳು ಕಾಣಬಹುದು ಹತ್ತು ದಿನಗಳು ಕಳೆದರು ಯಾವ ಅಧಿಕಾರಿಗಳು ಕಣ್ಣೆತ್ತಿ ನೋಡುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.