ಕಾರ್ಕಳ, ಜು.18 (DaijiworldNews/HR): ಸ್ವಚ್ಛ ಕಾರ್ಕಳ -ಸ್ವರ್ಣ ಕಾರ್ಕಳದ ಇನ್ನೊಂದು ಮುಖ, ಜನಪ್ರತಿನಿಧಿಯ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯಕ್ಕೆ ಬಲಿಯಾಗಿದೆ.
ನಗರದ ಒಳಚರಂಡಿ ಕಾಮಗಾರಿ, ರಥ ಬೀದಿಯ ರಸ್ತೆಯಲ್ಲಿಯೇ ಕೊಳಚೆ ನೀರು ಹರಿಯುತ್ತಿದ್ದು, ಜಿಲ್ಲಾಡಳಿತವು ಕಣ್ಣಿದ್ದು ಕುರುಡಾಗಿದೆ ಎಂದು ಆರೋಪಿಸಲಾಗಿದೆ.
ಇನ್ನು 13 ಕೋಟಿಯ ಕೆಲಸ ಮುಗಿದಿದೆ ಇನ್ನೂ 17 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.