ಮಂಗಳೂರು, ಜೂ. 22 (DaijiworldNews/SM): ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ಇಳಿಮುಖವಾಗಿದ್ದು, ದ.ಕ. ಜಿಲ್ಲೆಯಲ್ಲಿ ಮಂಗಳವಾರದಂದು 374 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮತ್ತೆ ಹದಿನೈದು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಉಡುಪಿಯಲ್ಲಿ 81 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ದ.ಕ. ಜಿಲ್ಲೆಯಲ್ಲಿ ಮಂಗಳವಾರದಂದು ಸೋಂಕು ಇಳಿಮುಖ
ಜಿಲ್ಲೆಯಲ್ಲಿ 374 ಮಂದಿಯಲ್ಲಿ ಸೋಂಕು ದೃಢ
ಮತ್ತೆ 15 ಮಂದಿ ಸೋಂಕಿಗೆ ಬಲಿ
556 ಮಂದಿ ಮಂಗಳವಾರ ಗುಣಮುಖರಾಗಿ ಬಿಡುಗಡೆ
6820-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಉಡುಪಿಯಲ್ಲಿ ಸೋಂಕಿತರ ಸಂಖ್ಯೆ ತೀವ್ರ ಇಳಿಕೆ
ಮಂಗಳವಾರದಂದು ಉಡುಪಿಯಲ್ಲಿ 81 ಮಂದಿಯಲ್ಲಿ ಸೋಂಕು
220 ಮಂದಿ ಉಡುಪಿ ಜಿಲ್ಲೆಯಲ್ಲಿ ಗುಣಮುಖ
ಮತ್ತೆ ಇಬ್ಬರು ಮಂಗಳವಾರದಂದು ಸೋಂಕಿಗೆ ಬಲಿ
1615-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು