ಮಂಗಳೂರು, ಜೂ.06 (DaijiworldNews/HR): ಗಾಳಿ ಮಳೆಗೆ ಉರ್ವ ಮಾರ್ಕೆಟ್ ಕೂರಗಜ್ಜನ ಕಟ್ಟೆಯ ಬಳಿಯ ಬೃಹತ್ ಮರವೂಂದು ಉರುಳಿ ಬಿದ್ದ ಘಟನೆ ಭಾನುವಾರ ಬೆಳ್ಳಿಗ್ಗೆ ನಡೆದಿದೆ.
ಬೃಹತ್ ಮರವೂಂದು ಉರುಳಿ ಬಿದ್ದು ಪರಿಣಾಮ ಬುಲೆಟ್ ಬೈಕ್ವೂಂದು ಜಖಂ ಆಗಿದೆ ಎಂದು ತಿಳಿದು ಬಂದಿದೆ.
ಇನ್ನು ವಿದ್ಯುತ್ ತಂತಿಯ ಮೇಲೆ ಮರ ಬಿದಿದ್ದು ಮೆಸ್ಕ್ಂ ನವರು ಕೂಡಲೇ ಬಂದು ಸಹಕರಿಸಿದ್ದಾರೆ ಎಂದು ವರದಿಯಾಗಿದೆ.